ಕಾವ್ಯ : ಅರ್ಥೈಸುವ ಕಡೆಗೆ: ಆಯಾಮವಗಳಿವೆಯೇನು

0
1324

images (2)

* ದೊ.ರಂ.ಗೌಡ
* ಜಗತ್ತಿನಲ್ಲಿ ಮಾನವ ಯಾವತ್ತು ಮಾತು ಕಲಿತನೋ ಆ ಹೊತ್ತು ಸಾಹಿತ್ಯದ ಉಗಮಕೂಡ ಆಗಿರಬೇಕು
* ಸಹಿತವಾದದ್ದು “ಸಾಹಿತ್ಯ”
* ಮನಸ್ಸಿಗೆ ಹಿತ, ಹೃದಯಕ್ಕೆ ಹಿತ,
* ಬದುಕಿಗೆ, ಸಮಾಜ ಸಾಹಿತ್ಯ ಜನ ಜೀವನದ ಪ್ರತಿಬಿಂಬ ಎಂಬ ಮಾತೊಂದಿದೆ.
ಕಾಲ ಕಾಲಕ್ಕೆ ಹೇಳಿಕೆಗಳು ನವೀಕರಣ ಗೊಳ್ಳುತ್ತವೆ. ಚಿಂತನೆಗಳು ಬದಲಾಗುತ್ತವೆ. ಹೀಗಾಗಿ ಅಭಿಪ್ರಾಯಗಳೂ ಕೂಡ ಮಾರ್ಪಾಟಾಗುತ್ತವೆ. ಈಗ…

“ಸಾಹಿತ್ಯ ಜೀವನದ ಗತಿ ಬಿಂಬ” ಎಂದು ರಾಷ್ಟçಕವಿ ಡಾ||ಜಿ.ಎಸ್.ಎಸ್ ಹೇಳಿದ್ದಾರೆ.
ಈ ಹೊಸ ಮಾತು ಚಾಲ್ತಿಗೆ ಬಂತು.
ಗತಿ – ಚಲನೆ, ಸಮಾಜದ ಬದುಕು ನಿಂತ ನೀರಲ್ಲ. ಸದಾ ಚಲನಶೀಲ, ಹೀಗಾಗಿ “ಗತಿಬಿಂಬ” ಸೂಕ್ತ ಆಗಬಹುದು, ಆದರೆ – ತರ್ಕ ಇಷ್ಟಕ್ಕೆ ನಿಲ್ಲಲಿಲ್ಲ.
“ಸಾಹಿತ್ಯ ಜೀವನದ ಮತಿಬಿಂಬ” ಕೂಡ ಆಗಬಹುದು. ಇದು ಇತ್ತಿÃಚಿನ ಮಾತು!
ಸಾಹಿತ್ಯವನ್ನು ಸೃಷ್ಟಿಸುವವನು ಸಾಹಿತಿ! ಅಲ್ಲಿ ಅವನ ಬರಹದಲ್ಲಿ ಅವನ ಬುದ್ಧಿಮತ್ತೆ ಪ್ರತಿಫಲಿತ ಆಗಿರುತ್ತದೆ, ಕಲ್ಪನೆ ಬಿಂಬಿತವಾಗಿರುತ್ತದೆ. ಹೀಗಾಗಿ “ಮತಿ” ಪ್ರಧಾನವಾಗಿ ಬಿಂಬಿತ, ಆದ್ದರಿಂದ “ ಸಾಹಿತ್ಯ ಮತಿ ಬಿಂಬ” ಡಿ.ಆರ್.ಜಿ. ಎಂಬ ಮಾತೂ ಸಾಹಿತ್ಯದ ಸೂತ್ರಿÃಕರಣದಲ್ಲಿ ಸೂಕ್ತ ಆಗಬಹುದು. ಶಬ್ಧಾರ್ಥ ಸಹಿತವಾದುದ್ದು ಸಾಹಿತ್ಯ.
“ವಾಗರ್ಥ ವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ
ಜಗತ್‌ಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ”
ವಾಕ್ ಮತ್ತು ಅರ್ಥಗಳÀ ಸಾಮರಸ್ಯದಿಂದ ಕೂಡಿದ್ದು – ಸಾಹಿತ್ಯ, ವಾಕ್+ಅರ್ಥ ಕೂಡಿಕೊಂಡ ಹಾಗೆ – ಪಾರ್ವತೀ ಪರಮೇಶ್ವರ ಅನ್ಯೊÃನ್ಯ.
ನಾವು ಎಷ್ಟು ಸೂತ್ರಿÃಕರಿಸಿದರೂ ಅಷ್ಟು ಅರ್ಥಗಳನ್ನು ಒಳಗೊಳ್ಳಬಲ್ಲದು ಕಾವ್ಯ.
“ಕಾವ್ಯೆÃಷು ನಾಟಕಂ ರಮ್ಯಂ”
ಹಿಂದೆ ಕಾವ್ಯದಲ್ಲಿ ಎರಡು ಬಗೆ
೧. ಕಾವ್ಯ < ಶ್ರವ್ಯಕಾವ್ಯ (ಸಾಹಿತ್ಯ)
ದೃಶ್ಯಕಾವ್ಯ (ನಾಟಕ)
ಕವಿತೆ – ಕವಿಯ ಅಂತರಾತ್ಮದ ಭಾವ ಸರಿತೆ! ಸರಿತೆ ಅಂದರೆ ನದಿ, (ಭಾವ – ಪ್ರವಾಹ)
(Poeಣಡಿಥಿ is ಣhe sಠಿoಟಿಣಚಿಟಿious oveಡಿ ಜಿಟoತಿ oಜಿ ಠಿoತಿeಡಿಜಿuಟಟ ಜಿeeಟiಟಿgs.)
ಕಾವ್ಯ ಕವಿಯ ಮನಸ್ಸಿನ ಮುಕ್ತಾತಿಮುಕ್ತ ಸ್ವಚ್ಛಂದವಾದ ಹೃದಯದ ತುಂಬಿ ತುಳುಕಿದ ಭಾವಧಾರೆ. ಅಲ್ಲಿ ಕವಿಯ ಬದುಕಿನ ಅನುಭವಗಳೇ ಪಲ್ಲವಿಸಿರುತ್ತವೆ, ಉಕ್ಕುಕ್ಕಿ ಹರಿದಿರುತ್ತವೆ. ಕವಿತೆಯಲ್ಲಿ ಕವಿಯನುಡಿ – ಜಾಣ್ಮೆ ಇರುತ್ತದೆ, ಸೊಗಸಾದ ಪದಗಳ ಹೆಣಿಗೆ ಇರುತ್ತದೆ, ಮಾತಿನ ಸೊಗಸುಗಾರಿಕೆ ಇರುತ್ತದೆ,
ಉದಾ :- ಓ! ತಂದೆ ಈ ತರಕಾರಿಯನ್ನು
ಎಲ್ಲಿಂದ ತಂದೆ ?
ಮೊದಲಿನ “ತಂದೆ” ಪದ ನಾಮಪದ, ಕೊನೆಯ “ತಂದೆ” – ಕ್ರಿಯಾಪದ, ಪದಗಳ ಮೇಲೆ ಆಟ ಆಡಬಲ್ಲವ “ಕವಿ” ಆಗುತ್ತಾನೆ.
ನಿದರ್ಶನ – ದ.ರಾ.ಬೇಂದ್ರೆ
“ಬಸ್ಸು ಸಿಗಲಿಲ್ಲ ಅಂತ –
“ರಿಕ್ಷಾ” ಹತ್ತಿದೆ”.
ಇಲ್ಲಿ ಕವಿಯ ಉದ್ದೆÃಶ ತಾವು ಕಲ್ಪನೆಗೆ ಹೋದದ್ದು “ಅಂತರಿಕ್ಷ” ಪದ ಪ್ರಯೋಗ ಇದೆ.

ನಾವು ಸಾಮಾನ್ಯರು ಕವಿಗಳಿಗೆ ಎಲ್ಲೊÃ ಬಸ್ಸು ಸಿಕ್ಕಿಲ್ಲ. ಎಷ್ಟು ಹೊತ್ತಾದರೂ ಅದಕ್ಕೆ ಅವರು “ರಿಕ್ಷಾ” ಹತ್ತಿದ್ದಾರೆ ಎಂದು ಉತ್ತರಿಸುತ್ತೆÃವೆ. ಆದರೆ ಕವಿಯ ಕಾವ್ಯದ ಲೆಕ್ಕಾಚಾರವೇ ಬೇರೆ!
ಹೀಗೆ ಕವಿತೆಗೆ ಅನಂತಮುಖ! ಅಗಣಿತ ಆಯಾಮ. ಕುವೆಂಪು ಮತ್ತು ಬೇಂದ್ರೆ ಒಂದು ಕನಿಷ್ಠ ೩,೦೦೦ ಪದಗಳನ್ನು ತಮ್ಮ ಕಾವ್ಯದಲ್ಲಿ ಬಳಸಿರ ಬಹುದು.
ನಿನ್ನ ಪ್ರೆÃಮ ಗಂಗೆಯಲ್ಲಿ
ನಾನು ಮಿಂದೆ –
ಇಲ್ಲಿ “ಪ್ರೆÃಮ” ಮತ್ತು “ಗಂಗೆ” ಎರಡೂ ಬೇರೆ ಬೇರೆ ಕೆಲವು ನಿದರ್ಶನಗಳು: ಪದಗಳು; ವಿಷಯಗಳು. ಕವಿ ಒಂದುಗೂಡಿಸಿ ವಾಗರ್ಥದ ಶ್ರೆÃಷ್ಠತೆ ಮೆರೆದಿದ್ದಾರೆ.
“ಅವನ ದ್ವೆÃಷ ಬೆಂಕಿಯಲ್ಲಿ
ಅವಳು ಸುಟ್ಟು ಕರುಕಾದಳು”
* * *
ಅಳುವ ಕಂದನ ತುಟಿಯು
ಹವಳದ ಕುಡಿಯಾಂಗ –
ಕುಡಿ ಹುಬ್ಬು ಬೇವಿನ ಎಸಳಾಂಗ –
* * *
ಅನುಭವದ ಪುನರ್ ಅನುಭವವೇ
ಕಾವ್ಯ – ಡಾ.ಜಿ.ಎಸ್.ಎಸ್ ಹೀಗೆ ಮನೋಜ್ಞವಾಗಿ ಹೇಳಿದ್ದಾರೆ.
ಆಡಿ ಬಾ ನನ್ನ ಕಂದ ಅಂಗಾಲು ತೊಳೆದೇನು
ತೆಂಗಿನಕಾಯಿ ತಿಳಿನೀರು – ತಕ್ಕೊಂಡು
ಬಂಗಾರದ ಪಾದ ತೊಳೆದೇನು.
ಮಕ್ಕಳ ಪದ್ಯ ಬರೆದರೂ ಖhಥಿಣhಚಿm ಇರಬೇಕು.
ದಡದ ಬಳಿ ಮರದ ಸಾಲು
ಅಲ್ಲಿ ಹಸಿರು ಕೆಳಗೆ ಕೆಸರು
ರಮ್ಯ ಬಣ್ಣ ಕೆಂಪು ನೀರು
ಏನು ಚೆಂದ ತಂಪು ನೆರಳು
* * *
ಹಕ್ಕಿ ಹಿಂಡು ಹಾರಿಕೊಂಡು
ಬಂದು ನದಿಯ ನೀರು ಕುಡಿದು
ಮತ್ತೆ ಹಾರಿ ಸಾಲುಗೊಂಡು
ಕಾಣದಾದವು – ನಭದಿ ಕಾಣದಾದವು
ಹೀಗೆ ಕಾವ್ಯಕ್ಕೆ ಅನೇಕ ಆಯಾಮಗಳು ಅಂಧಕಾರದಲ್ಲಿರುವ ನಮಗೆ ದಾರಿದೀಪ
* * *
“ಕರುನಾಡು ಬಾ ಬೆಳಕೆ
ಮಸುಕಿಡೀ ಹುಬ್ಬಿನಲಿ
ಕೈ ಹೊಡಾಡಿ ನಡೆಸೆನ್ನನು”!

ಕಾವ್ಯ : ಅರ್ಥೈಸುವ ಕಡೆಗೆ: ಆಯಾಮವಗಳಿವೆಯೇನು?
* ದೊ.ರಂ.ಗೌಡ.
* ಜಗತ್ತಿನಲ್ಲಿ ಮಾನವ ಯಾವತ್ತು ಮಾತು ಕಲಿತನೋ ಆ ಹೊತ್ತು ಸಾಹಿತ್ಯದ ಉಗಮಕೂಡ ಆಗಿರಬೇಕು
* ಸಹಿತವಾದದ್ದು “ಸಾಹಿತ್ಯ”
* ಮನಸ್ಸಿಗೆ ಹಿತ, ಹೃದಯಕ್ಕೆ ಹಿತ,
* ಬದುಕಿಗೆ, ಸಮಾಜಕ್ಕೆ ಹಿತ-
ಇದು ಸಾಹಿತ್ಯ.
(ಐiಣeಡಿಚಿಣuಡಿe is ಣhe miಡಿಡಿoಡಿ oಜಿ ಟiಜಿe)
ಸಾಹಿತ್ಯ ಜನ ಜೀವನದ ಪ್ರತಿಬಿಂಬ ಎಂಬ ಮಾತೊಂದಿದೆ.
ಕಾಲ ಕಾಲಕ್ಕೆ ಹೇಳಿಕೆಗಳು ನವೀಕರಣ ಗೊಳ್ಳುತ್ತವೆ. ಚಿಂತನೆಗಳು ಬದಲಾಗುತ್ತವೆ. ಹೀಗಾಗಿ ಅಭಿಪ್ರಾಯಗಳೂ ಕೂಡ ಮಾರ್ಪಾಟಾಗುತ್ತವೆ. ಈಗ…

“ಸಾಹಿತ್ಯ ಜೀವನದ ಗತಿ ಬಿಂಬ” ಎಂದು ರಾಷ್ಟçಕವಿ ಡಾ||ಜಿ.ಎಸ್.ಎಸ್ ಹೇಳಿದ್ದಾರೆ.
ಈ ಹೊಸ ಮಾತು ಚಾಲ್ತಿಗೆ ಬಂತು.
ಗತಿ – ಚಲನೆ, ಸಮಾಜದ ಬದುಕು ನಿಂತ ನೀರಲ್ಲ. ಸದಾ ಚಲನಶೀಲ, ಹೀಗಾಗಿ “ಗತಿಬಿಂಬ” ಸೂಕ್ತ ಆಗಬಹುದು, ಆದರೆ – ತರ್ಕ ಇಷ್ಟಕ್ಕೆ ನಿಲ್ಲಲಿಲ್ಲ.
“ಸಾಹಿತ್ಯ ಜೀವನದ ಮತಿಬಿಂಬ” ಕೂಡ ಆಗಬಹುದು. ಇದು ಇತ್ತಿÃಚಿನ ಮಾತು!
ಸಾಹಿತ್ಯವನ್ನು ಸೃಷ್ಟಿಸುವವನು ಸಾಹಿತಿ! ಅಲ್ಲಿ ಅವನ ಬರಹದಲ್ಲಿ ಅವನ ಬುದ್ಧಿಮತ್ತೆ ಪ್ರತಿಫಲಿತ ಆಗಿರುತ್ತದೆ, ಕಲ್ಪನೆ ಬಿಂಬಿತವಾಗಿರುತ್ತದೆ. ಹೀಗಾಗಿ “ಮತಿ” ಪ್ರಧಾನವಾಗಿ ಬಿಂಬಿತ, ಆದ್ದರಿಂದ “ ಸಾಹಿತ್ಯ ಮತಿ ಬಿಂಬ” ಡಿ.ಆರ್.ಜಿ. ಎಂಬ ಮಾತೂ ಸಾಹಿತ್ಯದ ಸೂತ್ರಿÃಕರಣದಲ್ಲಿ ಸೂಕ್ತ ಆಗಬಹುದು. ಶಬ್ಧಾರ್ಥ ಸಹಿತವಾದುದ್ದು ಸಾಹಿತ್ಯ.
“ವಾಗರ್ಥ ವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ
ಜಗತ್‌ಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ”
ವಾಕ್ ಮತ್ತು ಅರ್ಥಗಳÀ ಸಾಮರಸ್ಯದಿಂದ ಕೂಡಿದ್ದು – ಸಾಹಿತ್ಯ, ವಾಕ್+ಅರ್ಥ ಕೂಡಿಕೊಂಡ ಹಾಗೆ – ಪಾರ್ವತೀ ಪರಮೇಶ್ವರ ಅನ್ಯೊÃನ್ಯ.
ನಾವು ಎಷ್ಟು ಸೂತ್ರಿÃಕರಿಸಿದರೂ ಅಷ್ಟು ಅರ್ಥಗಳನ್ನು ಒಳಗೊಳ್ಳಬಲ್ಲದು ಕಾವ್ಯ.
“ಕಾವ್ಯೆÃಷು ನಾಟಕಂ ರಮ್ಯಂ”
ಹಿಂದೆ ಕಾವ್ಯದಲ್ಲಿ ಎರಡು ಬಗೆ
೧. ಕಾವ್ಯ < ಶ್ರವ್ಯಕಾವ್ಯ (ಸಾಹಿತ್ಯ)
ದೃಶ್ಯಕಾವ್ಯ (ನಾಟಕ)
ಕವಿತೆ – ಕವಿಯ ಅಂತರಾತ್ಮದ ಭಾವ ಸರಿತೆ! ಸರಿತೆ ಅಂದರೆ ನದಿ, (ಭಾವ – ಪ್ರವಾಹ)
(Poeಣಡಿಥಿ is ಣhe sಠಿoಟಿಣಚಿಟಿious oveಡಿ ಜಿಟoತಿ oಜಿ ಠಿoತಿeಡಿಜಿuಟಟ ಜಿeeಟiಟಿgs.)
ಕಾವ್ಯ ಕವಿಯ ಮನಸ್ಸಿನ ಮುಕ್ತಾತಿಮುಕ್ತ ಸ್ವಚ್ಛಂದವಾದ ಹೃದಯದ ತುಂಬಿ ತುಳುಕಿದ ಭಾವಧಾರೆ. ಅಲ್ಲಿ ಕವಿಯ ಬದುಕಿನ ಅನುಭವಗಳೇ ಪಲ್ಲವಿಸಿರುತ್ತವೆ, ಉಕ್ಕುಕ್ಕಿ ಹರಿದಿರುತ್ತವೆ. ಕವಿತೆಯಲ್ಲಿ ಕವಿಯನುಡಿ – ಜಾಣ್ಮೆ ಇರುತ್ತದೆ, ಸೊಗಸಾದ ಪದಗಳ ಹೆಣಿಗೆ ಇರುತ್ತದೆ, ಮಾತಿನ ಸೊಗಸುಗಾರಿಕೆ ಇರುತ್ತದೆ,
ಉದಾ :- ಓ! ತಂದೆ ಈ ತರಕಾರಿಯನ್ನು
ಎಲ್ಲಿಂದ ತಂದೆ ?
ಮೊದಲಿನ “ತಂದೆ” ಪದ ನಾಮಪದ, ಕೊನೆಯ “ತಂದೆ” – ಕ್ರಿಯಾಪದ, ಪದಗಳ ಮೇಲೆ ಆಟ ಆಡಬಲ್ಲವ “ಕವಿ” ಆಗುತ್ತಾನೆ.
ನಿದರ್ಶನ – ದ.ರಾ.ಬೇಂದ್ರೆ
“ಬಸ್ಸು ಸಿಗಲಿಲ್ಲ ಅಂತ –
“ರಿಕ್ಷಾ” ಹತ್ತಿದೆ”.
ಇಲ್ಲಿ ಕವಿಯ ಉದ್ದೆÃಶ ತಾವು ಕಲ್ಪನೆಗೆ ಹೋದದ್ದು “ಅಂತರಿಕ್ಷ” ಪದ ಪ್ರಯೋಗ ಇದೆ.

ನಾವು ಸಾಮಾನ್ಯರು ಕವಿಗಳಿಗೆ ಎಲ್ಲೊÃ ಬಸ್ಸು ಸಿಕ್ಕಿಲ್ಲ. ಎಷ್ಟು ಹೊತ್ತಾದರೂ ಅದಕ್ಕೆ ಅವರು “ರಿಕ್ಷಾ” ಹತ್ತಿದ್ದಾರೆ ಎಂದು ಉತ್ತರಿಸುತ್ತೆÃವೆ. ಆದರೆ ಕವಿಯ ಕಾವ್ಯದ ಲೆಕ್ಕಾಚಾರವೇ ಬೇರೆ!
ಹೀಗೆ ಕವಿತೆಗೆ ಅನಂತಮುಖ! ಅಗಣಿತ ಆಯಾಮ. ಕುವೆಂಪು ಮತ್ತು ಬೇಂದ್ರೆ ಒಂದು ಕನಿಷ್ಠ ೩,೦೦೦ ಪದಗಳನ್ನು ತಮ್ಮ ಕಾವ್ಯದಲ್ಲಿ ಬಳಸಿರ ಬಹುದು.
ನಿನ್ನ ಪ್ರೆÃಮ ಗಂಗೆಯಲ್ಲಿ
ನಾನು ಮಿಂದೆ –
ಇಲ್ಲಿ “ಪ್ರೆÃಮ” ಮತ್ತು “ಗಂಗೆ” ಎರಡೂ ಬೇರೆ ಬೇರೆ ಕೆಲವು ನಿದರ್ಶನಗಳು: ಪದಗಳು; ವಿಷಯಗಳು. ಕವಿ ಒಂದುಗೂಡಿಸಿ ವಾಗರ್ಥದ ಶ್ರೆÃಷ್ಠತೆ ಮೆರೆದಿದ್ದಾರೆ.
“ಅವನ ದ್ವೆÃಷ ಬೆಂಕಿಯಲ್ಲಿ
ಅವಳು ಸುಟ್ಟು ಕರುಕಾದಳು”
* * *
ಅಳುವ ಕಂದನ ತುಟಿಯು
ಹವಳದ ಕುಡಿಯಾಂಗ –
ಕುಡಿ ಹುಬ್ಬು ಬೇವಿನ ಎಸಳಾಂಗ –
* * *
ಅನುಭವದ ಪುನರ್ ಅನುಭವವೇ
ಕಾವ್ಯ – ಡಾ.ಜಿ.ಎಸ್.ಎಸ್ ಹೀಗೆ ಮನೋಜ್ಞವಾಗಿ ಹೇಳಿದ್ದಾರೆ.
ಆಡಿ ಬಾ ನನ್ನ ಕಂದ ಅಂಗಾಲು ತೊಳೆದೇನು
ತೆಂಗಿನಕಾಯಿ ತಿಳಿನೀರು – ತಕ್ಕೊಂಡು
ಬಂಗಾರದ ಪಾದ ತೊಳೆದೇನು.
ಮಕ್ಕಳ ಪದ್ಯ ಬರೆದರೂ ಖhಥಿಣhಚಿm ಇರಬೇಕು.
ದಡದ ಬಳಿ ಮರದ ಸಾಲು
ಅಲ್ಲಿ ಹಸಿರು ಕೆಳಗೆ ಕೆಸರು
ರಮ್ಯ ಬಣ್ಣ ಕೆಂಪು ನೀರು
ಏನು ಚೆಂದ ತಂಪು ನೆರಳು
* * *
ಹಕ್ಕಿ ಹಿಂಡು ಹಾರಿಕೊಂಡು
ಬಂದು ನದಿಯ ನೀರು ಕುಡಿದು
ಮತ್ತೆ ಹಾರಿ ಸಾಲುಗೊಂಡು
ಕಾಣದಾದವು – ನಭದಿ ಕಾಣದಾದವು
ಹೀಗೆ ಕಾವ್ಯಕ್ಕೆ ಅನೇಕ ಆಯಾಮಗಳು ಅಂಧಕಾರದಲ್ಲಿರುವ ನಮಗೆ ದಾರಿದೀಪ
* * *
“ಕರುನಾಡು ಬಾ ಬೆಳಕೆ
ಮಸುಕಿಡೀ ಹುಬ್ಬಿನಲಿ
ಕೈ ಹೊಡಾಡಿ ನಡೆಸೆನ್ನನು”!

Source – Sakhigeetha.com

LEAVE A REPLY

Please enter your comment!
Please enter your name here